ಸಿರಿನಾಡು, ಗಂಧದ ನಾಡು, ನಮ್ಮ ಕರುನಾಡು...
ರಸಋಷಿಗಳ ಬೀಡು ಈ ಸುಂದರ ನಾಡು,
ಆದರೆ ಮರೆಯಾಗುತಿದೆ ತೀವ್ರದಲಿ ಎಲ್ಲ ಕಾಡು,
ಹುಡುಕಿ ನೋಡು - 'ಎಲ್ಲಿ ಕಾಡು?'
ಬೆಂದಕಾಳೂರು ಮುಂದೊಮ್ಮೆ ಆಗಬಹುದು ಬೆಂದ-ಕಾಡು...
ಎಲ್ಲರಿಗೂ ಒಂದೇ ಚಿಂತೆಯಿದೆ - ತಮ್ಮ ತಮ್ಮ ಹೊಟ್ಟೆ ಪಾಡು,
ಎಚ್ಚರಗೊಳ್ಳದಿದ್ದರೆ, ನಾನೀಗಲೆ ಹೇಳುವೆ ನೋಡು -
ಬಹುಬೇಗ ಎದುರಿಸಬೇಕಾದೀತು - ಸುಡುಗಾಡು...
Subscribe to:
Post Comments (Atom)
No comments:
Post a Comment